ಅಧ್ಯಕ್ಷರು : ವಂ. ಭಗಿನಿ . ಡಿವಿನಾ .ಬಿ.ಎಸ್
(ಮಕ್ಕಳನ್ನು ಚಾರಿತ್ರ್ಯವಂತರನ್ನಾಗಿಮಾಡಿ ,ಧೈರ್ಯ ತುಂಬಿ, ಸ್ಪಂತಿಕೆಯನ್ನು ಹೇಳಿಕೊಡಿ)
ಸಂಪನ್ಮೂಲ ವ್ಯಕ್ತಿ : ಶ್ರೀ ಸತೀಶ್ ಕುಮಾರ್ , ಸಹಾಯಕ ಪ್ರಾಧ್ಯಾಪಕರು (ಸೀನಿಯರ್ ಸ್ಕೇಲ್ ವಾಣಿಜ್ಯ ವಿಭಾಗ ಮಣಿಪಾಲ ವಿಶ್ವ ವಿದ್ಯಾನಿಲಯ ) ಮಕ್ಕಳನ್ನು ಸಂಸ್ಕಾರಯುಕ್ತರನ್ನಾಗಿ ಮಾಡಿ , ಮುಕ್ತವಾಗಿ ಬೆಳೆಸಿ ಹುರಿದುಂಬಿಸಿ, ವಿದ್ಯಾರ್ಥಿಗಳಿಗೆ ಹೆತ್ತವರು ಮಾದರಿಯಾಗಿ , ಸ್ಪಂತಿಕೆಗೆ ಬೆಲೆಕೊಡಿ)
ಕಾರ್ಯಕ್ರಮ ಸಂಘಟನೆ: ರೆ|ಸಿ| ವಿದ್ಯಾ ಪಿಂಟೊ (ಮುಖ್ಯೋಪಾಧ್ಯಾಯಿನಿ . ಮೆಡಲಿನ್ ಪ್ರೌಢ ಶಾಲೆ ಮುಲ್ಕಿ)
ಸಂಘದ – ಉಪಾಧ್ಯಕ್ಷರು : ಶ್ರೀ ರೋನಾಲ್ಡ್ ಕರ್ಕಡ್
(ಇವರಿಗೆ ಪದಗ್ರಹಣ , ನೂತನ ಉಪಾಧ್ಯಕ್ಷರಾಗಿ )
31- ಜನ ಕಾರ್ಯಕಾರಿ ಸಮಿತಿಯ ಸದ್ಯಸರು ಮತ್ತು 150 ಜನ ರಕ್ಷಕರು (ಪಾಲಕರು) ಹಾಜರಿದ್ದರು.
ವರದಿ ವಾಚನ : ಶ್ರೀಮತಿ ಶರ್ಮಿಳಾ ಸಿಕ್ವೇರಾ
ಲೆಕ್ಕಪತ್ರಮಂಡನೆ : ಶ್ರೀ ಶೇಖರ್
ಧನ್ಯವಾದ : ಶ್ರೀಮತಿ ಜೊಲಿ ಬ್ರಾಗ್ಸ್
ಕಾರ್ಯಕ್ರಮ ನಿರ್ವಹಣೆ : ಶ್ರೀ ಮಧುಕರ್ ನಾಯಕ್.

Comments powered by CComment

Contact Us

Bethany Provincialate
Vamanjoor, Mangalore, 575028
Karnataka, India.

Email : This email address is being protected from spambots. You need JavaScript enabled to view it. 

Phone : 0824 2262105